udayanews

ಭಾನುವಾರ, ಜನವರಿ 24, 2021

ಅನ್ನದಾತರ ಹೋರಾಟಕ್ಕೆ 'ಸಮುದಾಯದ' ಸಹಾಯ ಹಸ್ತ


 ಚಿಕ್ಕಮಗಳೂರು :ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲವಾಗಿ ಇದೇ ತಿಂಗಳ ೨೬ ರಂದು ಬೆಂಗಳೂರಿನಲ್ಲಿ ನಡೆಯುವ ರೈತರ ಹೋರಾಟಕ್ಕೆ ಸಮುದಾಯ ತಂಡ ಬೆಂಬಲವಾಗಿ ನಿಂತಿದೆ .

ಆಹಾರ ನೀರು ಇತರೆ ಅಗತ್ಯ ವಸ್ತುಗಳ ಪೂರೈಕೆಗೆ ತಂಡ ಮುಂದಾಗಿದೆ .ಇದಕ್ಕಾಗಿ ಸಹೃದಯರ ನೆರವಿನ ಹಸ್ತವನ್ನು ಚಾಚಿದೆ.ಹನಿಗೂಡಿದರೆ ಹಳ್ಳವಾಗುತ್ತದೆ ....


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ